tag:blogger.com,1999:blog-2775908138956824897.post4762105648361057663..comments2019-04-07T07:05:48.159-07:00Comments on 'ಕನ್ನಡ ಬ್ಲಾಗ್' ಸಂಪಾದಕೀಯ: ಕವಿಮನದ ವಿಸ್ಮಯ-ಸಾಹಿತ್ಯ ಮತ್ತದರೊಳಗಿನ ಭಾವ ಸಾರ್ಥಕ್ಯ!'ಕನ್ನಡ ಬ್ಲಾಗ್' ಸಂಪಾದಕೀಯhttp://www.blogger.com/profile/03988135659240280573noreply@blogger.comBlogger4125tag:blogger.com,1999:blog-2775908138956824897.post-45860251992804939922012-09-01T01:42:19.497-07:002012-09-01T01:42:19.497-07:00ನಮ್ಮ ಸದಸ್ಯ ಮಿತ್ರರೆಲ್ಲರ ಸಹಕಾರ, ಕ್ರಿಯಾಶೀಲತೆಗಳಿಂದ ಕನ್...ನಮ್ಮ ಸದಸ್ಯ ಮಿತ್ರರೆಲ್ಲರ ಸಹಕಾರ, ಕ್ರಿಯಾಶೀಲತೆಗಳಿಂದ ಕನ್ನಡ ಬ್ಲಾಗಿನ ಅಂದ ಹೆಚ್ಚುತ್ತಲೇ ಇದೆ ಎನ್ನುವ ಹೆಮ್ಮೆ ನಮಗಿದೆ. ಆದಷ್ಟು ಗುಣಮಟ್ಟ, ದೋಷರಹಿತ ಬರಹಗಳ ಮೂಲಕ ಓದುಗ ಪ್ರಪಂಚದಲ್ಲಿ ನೆಲೆಯೂರಬೇಕಾದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ನಮ್ಮ ನಿಮ್ಮ ಪ್ರಯತ್ನಗಳು ಸಾಗಲಿ.<br /><br />ಶ್ರೀಯುತ ಪ್ರಮೋದ ಪಮ್ಮಿಯವರ ಈ ಬರಹ ಕನ್ನಡ ಬ್ಲಾಗ್ ಸಂಪಾದಕೀಯ ಸರಣಿಯ ಎಂಟನೆಯ ಕಂತು. ಈ ಹಿಂದಿನ ಎಲ್ಲ ಸಂಪಾದಕೀಯಗಳಿಗೆ ಸಿಕ್ಕಂತೆ ಈ ಕಂತಿಗೂ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಅನುಭಾವಿ ಬರಹಗಾರರ ಸಲಹೆ, ತಿದ್ದುಪಡಿಗಳೂ ನಮ್ಮನ್ನು ತಲುಪಿವೆ.ಸ್ವೀಕಾರಾರ್ಹ. ಸಂತಸ ನೀಡುವ ವಿಚಾರ. <br /><br />ಬನ್ನಿ ಇನ್ನಷ್ಟು ಬೆರೆಯೋಣ, ಬರೆಯೋಣ, ಬಲಿಯೋಣ. ಬೆಳೆಯೋಣ!ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-2775908138956824897.post-6992467286441086892012-08-31T13:34:29.835-07:002012-08-31T13:34:29.835-07:00ವಿಷಯದ ಆಳವನ್ನು ತೆಗೆದು ಉಣ ಬಡಿಸಿದ್ದಿರಿ. ಗಂಭೀರ ಅಧ್ಯಾಯನ...ವಿಷಯದ ಆಳವನ್ನು ತೆಗೆದು ಉಣ ಬಡಿಸಿದ್ದಿರಿ. ಗಂಭೀರ ಅಧ್ಯಾಯನದ ಲೇಖನ. ಪ್ರತಿ ತಿಂಗಳಿಗೊಮ್ಮೆ ಇಂತಹ ಬರಹ ಹೊರಬರಲಿ. ಚೆನ್ನಾಗಿದೆ ವಿಷಯಾರ್ಥ ವಿಡ೦ಭನೆ .ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-2775908138956824897.post-8438361118672102192012-08-31T07:18:39.191-07:002012-08-31T07:18:39.191-07:00ಅತ್ಯುತ್ತಮ ಸಂಪಾದಕೀಯ.. ಕವಿತೆಯ ಸಾರ್ಥಕತೆ, ತನ್ನ ಬರಹಗಳ ಬ...ಅತ್ಯುತ್ತಮ ಸಂಪಾದಕೀಯ.. ಕವಿತೆಯ ಸಾರ್ಥಕತೆ, ತನ್ನ ಬರಹಗಳ ಬಗ್ಗೆ ಕವಿಯ ನಿಲುವು ಮತ್ತಿತರ ವಿಚಾರಗಳ ಬಗ್ಗೆ ಅತಿ ಸ್ಪಷ್ಟ ವಿವರಣೆ. <br />ಉತ್ತಮ ಶೈಲಿ ಮತ್ತು ವಿಷಯದ ಪ್ರಸ್ತುತಿ. ಶುಭವಾಗಲಿ ಪಮ್ಮಿ :)Paresh Sarafhttps://www.blogger.com/profile/13355674885647064472noreply@blogger.comtag:blogger.com,1999:blog-2775908138956824897.post-3677499804608106602012-08-31T06:55:34.751-07:002012-08-31T06:55:34.751-07:00ತುಂಬಾ ಉತ್ತಮವಾಗಿದೆ .. ಹಾಗೂ ಈ ರೀತಿಯ ಮಾತುಗಳು ಪ್ರಮೋದ್ ...ತುಂಬಾ ಉತ್ತಮವಾಗಿದೆ .. ಹಾಗೂ ಈ ರೀತಿಯ ಮಾತುಗಳು ಪ್ರಮೋದ್ ಅವರಿಂದ ಬಂದದ್ದು ಮತ್ತಷ್ಟು ಖುಷಿ ಕೊಟ್ಟಿದೆ.. ಹಾಗೆಯೇ ಇಲ್ಲಿ ವಿವರಿಸಿದ ಕವಿತೆಯ ರಚನೆಯ ವಿಚಾರವನ್ನು ಓದುವಾಗ ಮೋಹನ್ ಅವರು ಬರೆದಿದ್ದ ಸಂಪಾದಕೀಯದ ಕೆಲವು ವಿಚಾರಗಳು ನೆನಪಾದವು .. ಹಾಗೆಯೇ ಇಲ್ಲಿ ಒಂದೆರಡು ಉದಾಹರಣೆಗಳನ್ನು ಬಳಸಿರುವ ವಿಷಯಗಳು ಸಹ ಕೊತೂಹಲಕಾರಿಯಾದ ಸಂಗತಿಗಳು .. ಎಲ್ಲಾ ಓದುಗರನ್ನು ಮೂಲ ವಿಚಾರದತ್ತ ಆಲೋಚಿಸುವಂತೆ ಮಾಡುತ್ತಿದೆ .. ಇಂತಹಾ ಉತ್ತಮ ಲೇಖನ ಬರೆದ ಪ್ರಮೋದ್ ಅವರಿಗೆ ವಂದನೆಗಳು .. ಎಲ್ಲರಿಗೂ ಶುಭವಾಗಲಿ .. ಜೈ ಕರ್ನಾಟಕ , ಜೈ ಕನ್ನಡ .. :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.com