tag:blogger.com,1999:blog-2775908138956824897.post4627282174228566743..comments2019-04-07T07:05:48.159-07:00Comments on 'ಕನ್ನಡ ಬ್ಲಾಗ್' ಸಂಪಾದಕೀಯ: 'ಚಿತ್ತಿಮಳಿ ತತ್ತಿ' ಮುತ್ತಾಗಲು ವಿಮರ್ಶೆಯೆಂಬ ಸಿಂಪಿ!'ಕನ್ನಡ ಬ್ಲಾಗ್' ಸಂಪಾದಕೀಯhttp://www.blogger.com/profile/03988135659240280573noreply@blogger.comBlogger2125tag:blogger.com,1999:blog-2775908138956824897.post-17700985277230413882013-08-01T03:02:15.449-07:002013-08-01T03:02:15.449-07:00ಕೃತಿ, ಕತೃ, ಓದುಗ, ವಿಮರ್ಶಕ ಇವರ ಪರಸ್ಪರ ಸಂಬಂಧವನ್ನು ಅತೀ...ಕೃತಿ, ಕತೃ, ಓದುಗ, ವಿಮರ್ಶಕ ಇವರ ಪರಸ್ಪರ ಸಂಬಂಧವನ್ನು ಅತೀ ಸೂಕ್ಷ್ಮವಾಗಿ ವಿಮರ್ಶಿಸಿದ್ದೀರಿ. ನಿಮ್ಮ ಸಂಪಾದಕೀಯ ನಿಜಕ್ಕೂ ನನ್ನಂತಹವರಿಗೆ ಮಾರ್ಗದರ್ಶಿಯಾಗಿದೆ. ಧನ್ಯವಾದಗಳು ರವಿ ತಿರುಮಲೈhttps://www.blogger.com/profile/13188063439133539391noreply@blogger.comtag:blogger.com,1999:blog-2775908138956824897.post-1532514264974859312013-07-31T22:38:42.194-07:002013-07-31T22:38:42.194-07:00ಸಾಹಿತಿಯ ಕೃತಿಯನ್ನು ವಿವಿಧ ಆಯಾಮಗಳಿಂದ ಕಂಡವರು ವಿವಿಧ ಬಗೆ...ಸಾಹಿತಿಯ ಕೃತಿಯನ್ನು ವಿವಿಧ ಆಯಾಮಗಳಿಂದ ಕಂಡವರು ವಿವಿಧ ಬಗೆಯಲ್ಲಿ ವಿಮರ್ಷಿಸಬಹುದು, ಅದೇನೂ ವಿಶೇಷ ಅನಿಸುವುದಿಲ್ಲ ವಿಮರ್ಷಕರೂ ಸಹ ಮನುಷ್ಯ ಮಾತ್ರರೇ.... ಅವರುಗಳು ಬೆಳೆದುಬಂದ ಪರಿಸರ, ಸಾಂಸ್ಕೃತಿಕ ಹಿನ್ನೆಲೆ ಅನುಭವಗಳ ಅನುಸಾರ ಕೃತಿಯಲ್ಲಿ ತಮಗೆ ಗೋಚರಿಸಿದ ಆಯಾಮವನ್ನು ಆಧರಿಸಿ ತಮ್ಮ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.<br /><br />ಆದರೇ....<br />ಇತ್ತೀಚೆಗೆ ಸಾಹಿತ್ಯ ಕ್ಷೇತ್ರವೂ ದ್ವಂದ್ವ ನಿಲುವುಗಳನ್ನು ಹೊರಹಾಕುವಲ್ಲಿ ರಾಜಕೀಯ ಕ್ಷೇತ್ರಕ್ಕೆ ತುರುಸಿನ ಸ್ಪರ್ಧೆಯನ್ನು ನೀಡುತ್ತಿದೆ. ಅಭಿಮಾನಿಗಳ ಹೆಸರಿನಲ್ಲಿ ಹೊಮ್ಮುವ ಹೊಗಳಿಕೆಯ ವಿಮರ್ಷೆಗಳೂ, ಎದುರಾಳಿಯ ತೇಜೋವಧೆ ಮಾಡಲು ತೆಗಳಿಕೆಯ ವಿಮರ್ಷೆಗಳೂ ವ್ಯಕ್ತವಾಗುತ್ತಿವೆ (ಇತ್ತೀಚೆಗೆ ಕನ್ನಡದ ಖ್ಯಾತ ಸಾಹಿತಿಯೊಬ್ಬರ ಕೃತಿ ಪ್ರಕಟಣೆಯಾದಾಗ ಪರ-ವಿರೋಧ ವಿಮರ್ಷೆಗಳ ಮಹಾಪೂರವೇ ಹರಿದು ಬಂದಿರುವುದನ್ನು ಇಲ್ಲಿ ನೆನೆಯಬಹುದು).<br /><br />ಆದರೇ<br />ಸಂಪಾದಕೀಯಕ್ಕೆ ತಿಲಕವಿಟ್ಟಂತೆ ಕೊನೆಯಲ್ಲಿ ಉಲ್ಲೇಖಿಸಿರುವ<br />"ವರ್ಣ ಮಾತ್ರಂ ಕಲಿಸಿದಾತಂ ಗುರು'' ಎನ್ನುವಂತೆ ಪ್ರತಿಯೊಂದನ್ನೂ, ಪ್ರತಿಯೊಬ್ಬರಲ್ಲಿಯೂ ಕಲಿಯುತ್ತಾ ಎಲ್ಲರಲ್ಲೂ ಗುರುವನ್ನು ಕಾಣುವವನೇ ಮುಂದೊಮ್ಮೆ ಸರ್ವಜ್ಞನಾಗಿ ಬೆಳೆಯಬಲ್ಲ.<br /><br />ಮಾತನ್ನು ಯಾರೂ ಅಲ್ಲಗಳೆಯಲಾಗದು...Gangadhar Divatarhttps://www.blogger.com/profile/02478352138904356699noreply@blogger.com